ತಿಪಟೂರು: ನಗರದ ಹಾಸನ ವೃತ್ತದ ಭಾಸ್ಕರ ಪತ್ರಿಕೆ ಕಚೇರಿ ಆವರಣದಲ್ಲಿ ಕರ್ನಾಟಕ ರತ್ನ ಚಲನಚಿತ್ರ ನಟ ಡಾ. ಪುನೀತ್ ರಾಜಕುಮಾರ್ ರವರ 51ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು.ಪತ್ರಕರ್ತರಾದ ಡಾ. ಭಾಸ್ಕರ್, ಮಂಜುನಾಥ್ ಡಿ, ನಾಗರಾಜು, ದಿನೇಶ್ ಮಾಸ್ಟರ್, ಡಿ.ಕುಮಾರ್ ಉಪಸ್ಥಿರಿದ್ದರು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸಹ ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್ಗಳು
3/related/default



