ತಿಪಟೂರು: ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಕಾಯಕಯೋಗಿ, ಅಂಗೈಕ್ಯ ಶ್ರೀಶ್ರೀಶ್ರೀ ಡಾ.ಶಿವಕುಮಾರ ಸ್ವಾಮೀಜಿಯವರ 118ನೇ ಜಯಂತಿ ಕಾರ್ಯಕ್ರಮವನ್ನು ನಗರದ ಡಾ.ಶಿವಕುಮಾರ ಸ್ವಾಮಿ ಸರ್ಕಲ್ ನಲ್ಲಿರುವ ಭಾಸ್ಕರ ಪತ್ರಿಕೆ ಕಚೇರಿಯಲ್ಲಿ ಇಂದು ಅಚಲಿಸಲಾಯಿತು. ಈ ಸಂದರ್ಭದಲ್ಲಿ ಸಮಾಜ ಸೇವಕ ಹಾಗೂ ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ. ಭಾಸ್ಕರ್, ಎಲ್.ಐ.ಸಿ ಜಯದೇವಪ್ಪ, ಶಿಕ್ಷಕರಾದ ಪ್ರಭು ಸೇರಿದಂತೆ ಮತ್ತಿತರರು ಇದ್ದರು.
ತ್ರಿವಿಧ ದಾಸೋಹಿ, ನಡೆದಾಡುವ ದೇವರು ಅಂಗೈಕ್ಯ ಶ್ರೀಶ್ರೀಶ್ರೀ ಡಾ.ಶಿವಕುಮಾರ ಸ್ವಾಮೀಜಿಯವರ 118ನೇ ಜಯಂತಿ ಯಶಸ್ವಿ
ಏಪ್ರಿಲ್ 01, 2025
0
Tags
