ತಿಪಟೂರು: 4/07/2025 ಶುಕ್ರವಾರದಂದು 10 ಗಂಟೆಗೆ ಭಾಸ್ಕರ ಪತ್ರಿಕೆ ಕಚೇರಿಯಲ್ಲಿ ಸತ್ಯವಾದಿ ಹಿಂದೂ ಸಾಮ್ರಾಟ್ ಸ್ವಾಮಿ ವಿವೇಕಾನಂದರ ಪುಣ್ಯತಿಥಿಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ KERA ತಾಲೂಕು ಘಟಕದ ಅಧ್ಯಕ್ಷರಾದ ಬೆಣ್ಣೆನಹಳ್ಳಿ ರಾಜು ಜಿಲ್ಲಾ ಗೌರವಾಧ್ಯಕ್ಷರಾದ ಡಾ. ಭಾಸ್ಕರ್ ಟಿಂಬರ್ ಕಿರಣ್ ಕುಮಾರ್, ವಿದ್ಯಾರ್ಥಿಗಳು ಕಂಡರಾದ ಹೇಮಂತ್ ಎಸ್ ಎಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಿಬ್ಬಂದಿ ಮತ್ತು ಇತರರು ವಿವೇಕಾನಂದರ ಸ್ಮರಣೆ ಮಾಡಿದರು.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್ಗಳು
3/related/default
