ತಿಪಟೂರು: ನಗರದ ಭಾಸ್ಕರ ಪತ್ರಿಕೆ ಕಚೇರಿಯ ಆವರ ಆವರಣದಲ್ಲಿ ವಿಜಯ ಗಣಪತಿಯ ಪ್ರತಿಷ್ಠಾಪನೆ ಹಾಗೂ ಪೂಜೆ ನೆರವೇರಿತು ಹಾಗೂ ಲೋಕಮಾನ್ಯ ಬಾಲಗಂಗಾಧರನಾಥ ತಿಲಕ್ ರವರ ಸಾವಿರ 1893ರಲ್ಲಿ ಪ್ರಾರಂಭವಾದ ಈ ಗಣೇಶ ಪ್ರತಿಷ್ಠಾಪನ ಕಾರ್ಯಕ್ರಮಕ್ಕೆ 132 ವರ್ಷಗಳು ತುಂಬಿದ ಸಂದರ್ಭದಲ್ಲಿ ನಾವೆಲ್ಲ ಹಿಂದೂಗಳು ಒಗ್ಗಟ್ಟಾಗಿ ಹಬ್ಬಗಳನ್ನು ಆಚರಿಸಬೇಕೆಂಬ ಈ ಯೋಜನಾ ಕಾರ್ಯಕ್ರಮವನ್ನು ಕೂಡ ಆಚರಿಸಲಾಯಿತು, KERA ಸಂಘದ ಜಿಲ್ಲಾಧ್ಯಕ್ಷರಾದಂತ ಶ್ರೀಯುತ ಡಾಕ್ಟರ್ ಭಾಸ್ಕರಾಚಾರ್ಯ ನಿರ್ದೇಶಕರಾದಂತಹ ಶ್ರೀಯುತ ಭೂಷಣ್ ಹಾಗೂ ಅರುಣ್ ಭಾಗವಹಿಸಿದ್ದರು.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್ಗಳು
3/related/default
