ತಿಪಟೂರು: ನಗರದ ಹಾಸನ್ ಸರ್ಕಲ್ ಹತ್ತಿರ ಭಾಸ್ಕರ ಪತ್ರಿಕೆ ಕಛೇರಿಯಲ್ಲಿ ಶಂಕರಜಯಂತಿಯನ್ನು ಆಚರಿಸಿದರು, ಹಿಂದುಧರ್ಮವು ಅಳಿವಿನ ಅಂಚಿನಲ್ಲಿರುವ ವಾಗ ಅದರ ಘನತೆಯನ್ನ ಎತ್ತಿಹಿಡಿದಿದ್ದು ಶಂಕರರು ಎಂದರು.
ಮತ್ತು ಸಿಹಿಹಂಚಿದರು, ಎಲ್ಲ ಮಹಾಮಹಿಮರ ಜಯಂತಿಗಳನ್ನ ಆಚರಿಸಿಕೊಂಡು ಬರುತ್ತಿರುವುದು ಭಾಸ್ಕರರವರ ಹವ್ಯಾಸವಾಗಿದೆ,
ಇದೆ ದಿನ ಅರೆಮಾದನಹಳ್ಳಿಯ ವಿಶ್ವಬ್ರಾಹ್ಮಣ ಮಠದಲ್ಲಿಯು ಶಂಕರರ ಜಯಂತಿಯನ್ನ ಆಚರಿಸಿದರು.


