ವಿವಿಧ ಪತ್ರಿಕೆಗಳಲ್ಲಿ ಪತ್ರಕರ್ತನಾಗಿ ಸೇವೆ ಸಲ್ಲಿಸಿದ್ದ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಿಪಟೂರು ತಾಲ್ಲೂಕು ಘಟಕದ ಅಧ್ಯಕ್ಷ ಕುಮಾರ್ ಯಾದವ್
ತೀವ್ರ ಅನಾರೋಗ್ಯ ಇಂದು ಬೆಳಗ್ಗೆ ವಿಧಿ ವಶರಾಗಿದ್ದಾರೆ.
ಇವರ ಈ ಅಗಲಿಕೆಗೆ ಪ್ರಧಾನ ಸಂಪಾದಕರಾದ ಡಾ. ಭಾಸ್ಕರ್, ಪತ್ರಕರ್ತರಾದ ಡಿ ಕುಮಾರ್ ಮತ್ತು ಬಿಜೆಪಿ ಮುಖಂಡರಾದ ಬಸವರಾಜು ಸಂತಾಪ ಸೂಚಿಸಿದ್ದಾರೆ.
