“ಹುಬ್ಬಳ್ಳಿ ಶ್ರೀ ಪಾರ್ಶ್ವನಾಥ ಬಸದಿ ಕಾರ್ತಿಕ ದೀಪೋತ್ಸವ”

ಭಾಸ್ಕರ ಪತ್ರಿಕೆ
0

ಹುಬ್ಬಳ್ಳಿ:   ಇಲ್ಲಿನ ಶ್ರೀ ಪಾರ್ಶ್ವನಾಥ ಬಸದಿಯ  ಕಾರ್ತಿಕ ದೀಪೋತ್ಸವವನ್ನು ಶ್ರೀ ಪದ್ಮಾವತಿ ಮಹಿಳಾ ಮಂಡಲ ವತಿಯಿಂದ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಆರತಿ ತಟ್ಟೆ ಕಾರ್ಯಕ್ರಮ ನಡೆಯಿತು. ಕಾರ್ತಿಕ ದೀಪೋತ್ಸವ ಕಾರ್ಯಕ್ರಮದ ಫಲಿತಾಂಶ ಪ್ರಕಟವಾಗಿದ್ದು, ಮೊದಲ ಬಹುಮಾನವನ್ನು ಕುಸುಮ ಹುಲಿ.  ಎರಡನೇ ಬಹುಮಾನವನ್ನು ನಯನ ತಾಳಿಕೋಟೆ. ಮೂರನೇ ಬಹುಮಾನವನ್ನು ಚೈತ್ರ ಶಿರಗುಪ್ಪಿ.  ಸಮಾಧಾನಕರ ಬಹುಮಾನವನ್ನು ಜಯಶ್ರೀ ಯರಸೀಮೆ ಹಾಗೂ ಜ್ಯೋತಿ ನೆಲವಿಗಿ ಪಡೆದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*