ಹಮಾಲಿ ಕಾರ್ಮಿಕರ ಸಂಘಟನೆಯಿಂದ ವಿಶ್ವ ಕಾರ್ಮಿಕ ದಿನಾಚರಣೆ

ಭಾಸ್ಕರ ಪತ್ರಿಕೆ
0
World Labor Day celebrated by Porter Workers' Organization




ಇಂದು ಗಂಗಾವತಿ ಗಂಜಿನಲ್ಲಿ ಶ್ರೀ ಚನ್ನಬಸವ ಸ್ವಾಮಿ ಗಂಜ್ ಹಮಾಲಿ ಕಾರ್ಮಿಕರ ಸಂಘಟನೆಯಿಂದ ವಿಶ್ವ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು

ಈ ಸಂದರ್ಭದಲ್ಲಿ ಸಿಐಟಿಯು ರಾಜ್ಯ ಕಾರ್ಯದರ್ಶಿಗಳಾದ ನಿರುಪಾದಿ ಬೆಣಕಲ್ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿಯನ್ನ ಅನುಸರಿಸುತ್ತಿವೆ ಹಮಾಲಿ ಕಾರ್ಮಿಕರಿಗೆ ಸೇವಾ ಭದ್ರತೆ ಸೌಕರ್ಯಗಳನ್ನು ಕಲ್ಪಿಸಿ ಇಲ್ಲ ಕಾರ್ಮಿಕರನ್ನು ಕಡೆಗಣಿಸಿದೆ ಇಂದು ದೇಶದಲ್ಲಿ ಮತ್ತು ರಾಜ್ಯದಲ್ಲಿ ದಿನನಿತ್ಯ ಉಪಯೋಗಿಸುವ ವಸ್ತುಗಳ ಬೆಲೆ ಗಗನಕ್ಕೇರಿದೆ ಇಂಥ ಪರಿಸ್ಥಿತಿಯಲ್ಲಿ ಸರ್ಕಾರಗಳು ಕಾರ್ಮಿಕರಿಗೆ ವೈಜ್ಞಾನಿಕ 36,000 ಕನಿಷ್ಠ ವೇತನ ಜಾರಿಗೆ ಮಾಡಬೇಕು ಎಲ್ಲ ಹಮಾಲಿ ಕಾರ್ಮಿಕರಿಗೆ ಮನೆ ನಿವೇಶನ ಹಂಚಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು

ಈ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ 4 ಜನ ವಯಸ್ಸಾದ ಹಮಾಲಿ ಕಾರ್ಮಿಕರಿಗೆ ಒಬ್ಬರಿಗೆ 5,000 ರೂ. ಶ್ರೀ ಚನ್ನಬಸವ ಸ್ವಾಮಿ ಗಂಜ್ ಹಮಾಲಿ ಕಾರ್ಮಿಕ ಸಂಘಟನೆಯಿಂದ ಕೊಡಲಾಗಿದೆ

ಈ ಸಂದರ್ಭದಲ್ಲಿ ಗಂಜ್ ಹಮಾಲಿ ಕಾರ್ಮಿಕರ ಕಾರ್ಯದರ್ಶಿಗಳಾದ ಕೃಷ್ಣಪ್ಪ ನಾಯಕ್ ಉಪಾಧ್ಯಕ್ಷರಾದ ಮಂಜುನಾಥ್ ಸಿಐಟಿಯು ಜಿಲ್ಲಾ ಕಾರ್ಯದರ್ಶಿಗಳಾದ ಮಂಜುನಾಥ ಡಗ್ಗಿ ಗಂಜಾಮಾಲಿ ಕಾರ್ಮಿಕರ ಕಜನ್ಸಿ ಶ್ರೀಶೈಲಪ್ಪ ಮುಖಂಡರುಗಳಾದ ಬಸಪ್ಪ ಬಾಬುಸಾಬ್ ದೇವಪ್ಪ ರಹಿಂಸಾಬ್ ಲಕ್ಷ್ಮಣ ರಾಜಸಾಬ್ ಆದಿಮನಿ ಹನುಮಂತಪ್ಪ ಕಸ್ತೂರಿ

The post ಹಮಾಲಿ ಕಾರ್ಮಿಕರ ಸಂಘಟನೆಯಿಂದ ವಿಶ್ವ ಕಾರ್ಮಿಕ ದಿನಾಚರಣೆ appeared first on Kalyanasiri.



from Kalyanasiri https://ift.tt/BN5qiOW<

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*