ಡಾ. ಭಾಸ್ಕರ್ ನೇತೃತ್ವದಲ್ಲಿ ಹಿಂದೂ ಸಾಮ್ರಾಜ್ಯೋತ್ಸವ ದಿನ ಯಶಸ್ವಿ

ಭಾಸ್ಕರ ಪತ್ರಿಕೆ
0


ತಿಪಟೂರು: ದಿನಾಂಕ 8- 6- 2025ರ ಬೆಳಗ್ಗೆ 10 ಗಂಟೆಗೆ ಹಾಸನ ವೃತ್ತ ಮುಂಭಾಗ  ಹಿಂದೂ ಸಾಮ್ರಾಜ್ಯೋತ್ಸವ ದಿನ  ಆಚರಿಸಲಾಯಿತು ಈ ಕಾರ್ಯಕ್ರಮಕ್ಕೆ ಭಾಸ್ಕರ್ ಪತ್ರಿಕೆ ಸಂಪಾದಕರಾದಂತ ಭಾಸ್ಕರ್, ಹಿರಿಯ ಸ್ವಯಂಸೇವಕರು ವಿದ್ಯಾರ್ಥಿ ಭಂಡಾರ ಸುಂದರ್ ರಾಜ್, ಸ್ವಯಂಸೇವಕರಾದಂತ ಅರುಣ್, ಕಿರಣ್, ಚೆನ್ವಿರೇಗೌಡ, ವಿದ್ಯಾರ್ಥಿ ಮುಖಂಡರು ಮತ್ತು ಮುಂತಾದವರು ಭಾಗವಹಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*