ಸಮಾರಂಭದಲ್ಲಿ ಉಪ ವಿಭಾಗಾಧಿಕಾರಿ ಸಪ್ತಶ್ರೀ, ತಹಸಿಲ್ದಾರ್ ಪವನ್ ಕುಮಾರ್, ಇಓ ಸುದರ್ಶನ್, ನಗರಸಭಾ ಅಧ್ಯಕ್ಷ ಯಮುನಾ ಧರಣೇಶ್, ಸಮಾಜದ ಮುಖಂಡ ನಗರಸಭಾ ಸದಸ್ಯ ಮಹೇಶ್, ಜಯಸಿಂಹ, ಕ.ಸಾ.ಪ ಅಧ್ಯಕ್ಷರಾದ ಎಂ ಬಸವರಾಜಪ್ಪ, ರೈತ ಕವಿ ಪಿ ಶಂಕರಪ್ಪ ಬಳ್ಳೇಕಟ್ಟೆ ಕ.ಸಾ.ಪ ಕಾರ್ಯದರ್ಶಿಗಳಾದ ಮಂಜಪ್ಪ, ಶಂಕರಪ್ಪ ಹೊನ್ನವಳ್ಳಿ ಹಾಗೂ ಹಲವು ಇಲಾಖೆಯ ಅಧಿಕಾರಿಗಳು ಮತ್ತು ಸಮಾಜದ ಬಾಂಧವರು, ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ತಾಲೂಕು ಆಡಳಿತದಿಂದ ವಾಲ್ಮೀಕಿ ಜಯಂತಿ
ಅಕ್ಟೋಬರ್ 17, 2024
0
Tags

