ಬೇಲಿಕೇರಿ ಅಕ್ರಮ ಅದಿರು ನಾಪತ್ತೆ ಪ್ರಕರಣ: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಕಟಿಸಿದ್ದ 7 ವರ್ಷಗಳ ಶಿಕ್ಷೆ ತೀರ್ಪು ಅಮಾನತ್ತು

ಭಾಸ್ಕರ ಪತ್ರಿಕೆ
0


ಬೆಂಗಳೂರು: ಹೈಕೋರ್ಟ್‌ ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ನಾಗಪ್ರಸನ್ನರು ಈ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ. ಕಾರವಾರ ಶಾಸಕ ಸತೀಶ ಸೈಲ್,ಅರಣ್ಯಅಧಿಕಾರಿ ಮಹೇಶ ಬಿಳಿಯಾ, ಸೋಮಶೇಖರ, ಸೇರಿ ಎಲ್ಲಾ ಇತರೆ ಆರೋಪಿಗಳಿಗೆ ವಿಧಿಸಲಾಗಿದ್ದ ಶಿಕ್ಷೆ ಈಗ ಅಮಾನತುಗೊಂಡಿದೆ.

ಆದರೆ ಅವರಿಗೆ ವಿಧಿಸಲಾಗಿರುವ ದಂಡದ ಶೇ. 25ರಷ್ಟು ಮೊತ್ತ ಠೇವಣಿ ಇಡಲು 6 ವಾರದ ಗಡುವು ನೀಡಿಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*