ತಿಪಟೂರು: ಆದಿ ಶಂಕರಾಚಾರ್ಯರು & ರಾಮಾನುಜಜಾರ್ಯರ ಜಯಂತಿಯನ್ನು ಭಾಸ್ಕರ ಪತ್ರಿಕೆಯ ಕಚೇರಿಯಲ್ಲಿ ಆಚರಿಸಲಾಯಿತು, ಇದೇ ಸಂದರ್ಭದಲ್ಲಿ ಅವರಿಬ್ಬರ ಜೀವನ ಚರಿತ್ರೆಯನ್ನು & ಚಿಂತನೆಯನ್ನು ಜೀವನದಲ್ಲಿ ಅಳವಡಿಸಿಕೊಂಡಿರಬೇಕೆಂದು ಡಾ. ಭಾಸ್ಕರ ಅವರು ನುಡಿದರು. ಟಿಂಬರ್ ಕಿರಣ್, ಆಡಿಟರ್ ಈಶ್ವರ್, ಎಸ್. ಎಸ್ ಹಾಸ್ಪಿಟಲ್ ನಾಗರಾಜ್ ಇದ್ದರು.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್ಗಳು
3/related/default

