ಬಳ್ಳೇಕಟ್ಟೆ ಶಾಲೆಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ

ಭಾಸ್ಕರ ಪತ್ರಿಕೆ
0



ತಿಪಟೂರು: ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳ್ಳೇಕೆ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಪುಷ್ಪ ನಮನ ಸಲ್ಲಿಸುವ ಮೂಲಕ ರೈತ ಕವಿ ಡಾಕ್ಟರ್ ಪಿ ಶಂಕರಪ್ಪ ವಾಲ್ಮೀಕಿ ಅವರ ಜೀವನದ ಬಗ್ಗೆ ಗುಣಗಾನ ಮಾಡಿದರು.
ಜಯಂತಿ ಆಚರಣೆಯಲ್ಲಿ ಶಿಕ್ಷಕಿ ಪುಷ್ಪ ಅಂಗನವಾಡಿ ಕಾರ್ಯಕರ್ತೆ ಕೆಂಪಮ್ಮ ಸಹಾಯಕಿ ಆಶಾ ಅಡುಗೆ ಸಹಾಯಕಿ ಲತಾ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*